ನಗರದಲ್ಲಿ ಇಂದು ಚಿಂತನೆ- ಸಂವಾದ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಇಂದು ಸಂಜೆ 6 ರಿಂದ 7 ರವರೆೆಗೆ ಟ್ರಸ್ಟ್ ಸಭಾಂಗಣದಲ್ಲಿ `ಚಿಂತನೆ ಮತ್ತು ಸಂವಾದ’ ನಡೆಯಲಿದೆ.

`ಬುದ್ಧನ ತತ್ವನುಷ್ಠಾನದಿಂದ ಆನಂದಮಯ ಜೀವನ’ ಕುರಿತು ಟ್ರಸ್ಟ್ ಸಂಸ್ಥಾಪಕ ಶಿವನಕೆರೆ ಬಸವಲಿಂಗಪ್ಪ ವಿಷಯ ಮಂಡಿಸಲಿದ್ದಾರೆ.

ಜಿ.ಬಿ. ನಾಗನಗೌಡ್ರು, ಪ್ರೊ. ಎಂ. ಬಸವರಾಜ್, ಎಸ್. ಗುರುಮೂರ್ತಿ, ಆರ್.ಆರ್. ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂಬಾಷಾ, ಭಿಕ್ಷಾವರ್ತಿ ಮಠ ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!