ವಾಲ್ಮೀಕಿ ಜಯಂತಿ : ಹರಪನಹಳ್ಳಿಯಲ್ಲಿ ಸಭೆ

ಹರಪನಹಳ್ಳಿ, ಅ. 9- ಪಟ್ಟಣದ ಮಿನಿ ವಿಧಾನ ಸೌಧದಲ್ಲಿ  ನಾಡಿದ್ದು ದಿನಾಂಕ  11 ರ ಬುಧವಾರ ಬೆಳಿಗ್ಗೆ 10.30ಕ್ಕೆ  ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ತಿಳಿಸಿದ್ದಾರೆ.

error: Content is protected !!