ನಗರದಲ್ಲಿ ಇಂದು ಲಿಂ. ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಪ್ರವಚನ

ನಗರದಲ್ಲಿ ಇಂದು ಲಿಂ. ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಪ್ರವಚನ

ಚಿತ್ರದುರ್ಗ ಬೃಹನ್ಮಠದ ಹಿರಿಯ ಜಗದ್ಗುರು ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 67ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಶ್ರೀ ಜಯದೇವ ಲೀಲೆ ಪ್ರವಚನದ ಉದ್ಘಾಟನಾ ಕಾರ್ಯಕ್ರಮ ಇಂದು ಮಧ್ಯಾಹ್ನ  3 ಗಂಟೆಗೆ ಶ್ರೀ ಶಿವಯೋಗಾಶ್ರಮದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಕಾರ್ಯಕ್ರಮವನ್ನು ತೇಜಸ್ವಿ ವಿ. ಪಟೇಲ್‌ ಉದ್ಘಾಟಿಸುವರು. ಮಹಾಂತೇಶ ಶಾಸ್ತ್ರಿ (ಚನ್ನಗಿರಿ) ಇವರಿಂದ ಪ್ರತಿದಿನ ಸಂಜೆ 6 ಗಂಟೆಗೆ ಇವರು ಪ್ರವಚನ ನೆಡೆಯುವುದು. ಶ್ರೀ ಬಸವಲೋಕ (ದಾವಣಗೆರೆ) ಇವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯುವುದು.

ಇದೇ ದಿನಾಂಕ 12ರ ಗುರುವಾರ ಸಂಜೆ 6 ಗಂಟೆಗೆ 67ನೇ ವರ್ಷದ ರಥೋತ್ಸವ ವಚನಗ್ರಂಥ ಮೆರವಣಿಗೆ ಶ್ರೀ ಜಯದೇವ ಜಗದ್ಗುರುಗಳವರ ಭಾವಚಿತ್ರದೊಂದಿಗೆ ಧರ್ಮಗ್ರಂಥವಾದ ಬಸವಾದಿ ಶರಣರ ವಚನ ಸಾಹಿತ್ಯ ಉತ್ಸವವು ಜರುಗಲಿದೆ.

error: Content is protected !!