ಗಾಂಧಿನಗರದಲ್ಲಿ ಕಾಂತಾರ ಗಣಪ : ಅನ್ನ ಸಂತರ್ಪಣೆ

ಗಾಂಧಿನಗರದಲ್ಲಿ ಕಾಂತಾರ ಗಣಪ : ಅನ್ನ ಸಂತರ್ಪಣೆ

ದಾವಣಗೆರೆ – ಗಾಂಧಿನಗರದ ಮುಖ್ಯರಸ್ತೆ, ಪೊಲೀಸ್ ಠಾಣೆ ಎದುರಿನಲ್ಲಿ 10 ಅಡಿ ಎತ್ತರದ ಕಾಂತಾರ ಗಣೇಶ ಮೂರ್ತಿಯನ್ನು ಅಪ್ಪು ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದು, ಗಣೇಶೋತ್ಸವ ವನ್ನು ಆಚರಿಸಲಾಗುತ್ತಿದೆ.

ಗಣೇಶ ಮೂರ್ತಿ ತುಂಬಾ ವಿಶೇಷವಾಗಿದ್ದು,  ನಾಳೆ 8 ರಂದು ವಿಸರ್ಜನೆ ಮಾಡಲಾಗುತ್ತಿದೆ,  ಈ ಪ್ರಯುಕ್ತ ಇಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

error: Content is protected !!