ಶಿಕ್ಷಕರ ಸಂಘಕ್ಕೆ ಮಂಜುನಾಥ್ ಆಯ್ಕೆ

ಶಿಕ್ಷಕರ ಸಂಘಕ್ಕೆ ಮಂಜುನಾಥ್ ಆಯ್ಕೆ

ಮಲೇಬೆನ್ನೂರು, ಸೆ.27- ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ರಾಜ್ಯ ಪರಿಷತ್ ಸದಸ್ಯರಾಗಿ ಬೂದಿಹಾಳ್ ಗ್ರಾಮದ ಪಿ ಮತ್ತು ಬಿ ಬಸವನಗೌಡರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಭಾನು ವಳ್ಳಿಯ ಜೆ.ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.

error: Content is protected !!