`ಭೂತಕಾಲದ ಆಲೋಚನೆಗಳಿಂದ ಬಿಡುಗಡೆ’ ನಗರದಲ್ಲಿ ಇಂದು ಚಿಂತನೆ-ಸಂವಾದ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ `ಭೂತಕಾಲದ ಆಲೋಚನೆ ಗಳಿಂದ ಬಿಡುಗಡೆ’ ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಹರಪನಹಳ್ಳಿ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಜಿ.ಬಿ. ನಾಗನಗೌಡ್ರು, ಭಾಗವಹಿ ಸುವವರು: ಪ್ರೊ.ಎಂ.ಬಸವ ರಾಜ್, ಎಸ್. ಗುರುಮೂರ್ತಿ, ಆರ್.ಆರ್.ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂ ಭಾಷಾ, ಭಿಕ್ಷಾವರ್ತಿಮಠ್.

error: Content is protected !!