ನಗರದಲ್ಲಿ ಇಂದಿನಿಂದ 3 ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ

ದಾವಣಗೆರೆ, ಸೆ. 5 – ಮಹಾನಗರ ಪಾಲಿಕೆಯ ರಾಜನಹಳ್ಳಿ ಸಗಟು ನೀರು ಸರಬರಾಜು ಕೊಳವೆಯ ರಾಷ್ಟ್ರಿಯ ಹೆದ್ದಾರಿ ಹನಗವಾಡಿ ಹತ್ತಿರ ಒಡೆದಿದ್ದು, ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಾಳೆ ದಿನಾಂಕ 6ರಿಂದ  ಮೂರು ದಿನ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.

error: Content is protected !!