ದಾವಣಗೆರೆ – ಶಾಮನೂರಿನ ಜನತಾ ಕಾಲೋನಿಯಲ್ಲಿ ಶ್ರೀ ಮಾರಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ಏರ್ಪಾಡಾಗಿದೆ.
ಶಾಮನೂರಿನಲ್ಲಿ ಇಂದು ಮಾರಮ್ಮ ದೇವಿ ಮೂರ್ತಿ ಸ್ಥಾಪನೆ, ಕಳಸಾರೋಹಣ
![29 marammma 01.09.2023 ಶಾಮನೂರಿನಲ್ಲಿ ಇಂದು ಮಾರಮ್ಮ ದೇವಿ ಮೂರ್ತಿ ಸ್ಥಾಪನೆ, ಕಳಸಾರೋಹಣ](https://janathavani.com/wp-content/uploads/2023/09/29-marammma-01.09.2023.jpg)