ಶಾಮನೂರಿನಲ್ಲಿ ಇಂದು ಮಾರಮ್ಮ ದೇವಿ ಮೂರ್ತಿ ಸ್ಥಾಪನೆ, ಕಳಸಾರೋಹಣ

ಶಾಮನೂರಿನಲ್ಲಿ ಇಂದು ಮಾರಮ್ಮ ದೇವಿ ಮೂರ್ತಿ ಸ್ಥಾಪನೆ, ಕಳಸಾರೋಹಣ

ದಾವಣಗೆರೆ – ಶಾಮನೂರಿನ ಜನತಾ ಕಾಲೋನಿಯಲ್ಲಿ ಶ್ರೀ ಮಾರಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಹೆಬ್ಬಾಳು ವಿರಕ್ತ ಮಠದ  ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ   ಇಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ಏರ್ಪಾಡಾಗಿದೆ.

error: Content is protected !!