ದಾವಣಗೆರೆ, ಆ. 31- ಬೆಂಗ ಳೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ಯಿಂದ ಕಳೆದ ವಾರ ನಡೆದ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನದಲ್ಲಿ ಹಿರಿಯ ಚಲನಚಿತ್ರ ನಟ – ಕೀರ್ತಿ ಶೇಷ ಲೋಕೇಶ್ ಅವರ ಸ್ಮರಣಾರ್ಥ ಎಲೆಬೇತೂರಿನ ಭರತನಾಟ್ಯ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕು. ಸ್ಪಂದನಾ ಕೆ.ಪಿ. ಯವರಿಗೆ `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಈ. ರವೀಶ ತಿಳಿಸಿದ್ದಾರೆ.
ಕೆ.ಪಿ. ಸ್ಪಂದನಾಳಿಗೆ `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ
![27 spandana 01.09.2023 ಕೆ.ಪಿ. ಸ್ಪಂದನಾಳಿಗೆ `ವಿಶ್ವ ಕಲಾರತ್ನ’ ರಾಜ್ಯ ಪ್ರಶಸ್ತಿ](https://janathavani.com/wp-content/uploads/2023/09/27-spandana-01.09.2023.jpg)