ನಗರದಲ್ಲಿ ಇಂದು ಸಂವಾದ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 6 ರಿಂದ 7ರವರೆಗೆ   `ಗಾಂಧೀಜಿ ಉದಾತ್ತ ಜೀವನದ ಸಮಾಜವಾದಿ’ ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ. ಚಿಂತಕರು: ಶಿವನಕೆರೆ ಬಸವಲಿಂಗಪ್ಪ,  ಭಾಗವಹಿಸುವವರು:  ಪ್ರೊ.ಎಂ.ಬಸವರಾಜ್,  ಎಸ್. ಗುರುಮೂರ್ತಿ, ಆರ್.ಆರ್.ಕುಸಗೂರು, ಮಲ್ಲಾಬಾದಿ ಬಸವರಾಜ್, ಆವರಗೆರೆ ರುದ್ರಮುನಿ, ಕಲೀಂ ಭಾಷಾ, ಭಿಕ್ಷಾವರ್ತಿಮಠ್.

error: Content is protected !!