ಹೊಳೆಸಿರಿಗೆರೆಯಲ್ಲಿ ಇಂದು ಗುರು ವಂದನೆ

ಹೊಳೆಸಿರಿಗೆರೆ ಗ್ರಾಮದ ಶ್ರೀ ಮಾಗೋಡ್ರ ಹಾಲಪ್ಪ ಪ್ರೌಢಶಾಲೆಯ 1981-82ನೇ ಸಾಲಿನಿಂದ 1987-88ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ – ಗುರು ಸ್ಮರಣೆ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 

ದಿವ್ಯ ಸಾನ್ನಿಧ್ಯ : ಸ್ವಾಮಿ ಶಾರದೇಶಾನಂದಜೀ ಮಹಾರಾಜ್, ಉದ್ಘಾಟನೆ : ಡಾ. ಮಂಜುನಾಥ ಕುರ್ಕಿ, ಅಧ್ಯಕ್ಷತೆ : ಮಾಗೋಡ್ರ ಓಂಕಾರಪ್ಪ, ಮುಖ್ಯ ಅತಿಥಿಗಳು : ಎನ್. ಹುಚ್ಚಪ್ಪ ಮಾಸ್ತರ್, ಉಪನ್ಯಾಸ : ಎಂ.ಬಿ. ತೇಜಸ್ವಿನಿ 

error: Content is protected !!