ಹೊಸ ಕಡ್ಲೇಬಾಳ್‌ನಲ್ಲಿ ಇಂದು ಗಣಪತಿ ದೇವಸ್ಥಾನದ ಕಳಸರೋಹಣ

ಹೊಸ ಕಡ್ಲೇಬಾಳ್‌ನಲ್ಲಿ ಇಂದು  ಗಣಪತಿ ದೇವಸ್ಥಾನದ ಕಳಸರೋಹಣ

ದಾವಣಗೆರೆ ತಾಲ್ಲೂಕು ಹೊಸ ಕಡ್ಲೇಬಾಳು ಗ್ರಾಮದ ಶ್ರೀ ವರಸಿದ್ದಿ ವಿನಾಯಕ ಬಲಮುರಿ ಗಣಪತಿ ದೇವಸ್ಥಾನದ  ಕಳಸಾರೋಹಣ ಕಾರ್ಯಕ್ರಮವು ಹೆಬ್ಬಾಳು ಮಠದ  ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಅಮೃತ ಹಸ್ತದಿಂದ ಇಂದು ಬೆಳಿಗ್ಗೆ 10 ಗಂಟೆಗೆ  ನೆರವೇರಲಿದೆ.

error: Content is protected !!