ಎಲೆಬೇತೂರಿನಲ್ಲಿ ಇಂದು ಪರವು

ದಾವಣಗೆರೆ ಎಲೆಬೇತೂರು ಗ್ರಾಮದ ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಶ್ರಾವಣ ಮಾಸದ ಪರವು ಕಾರ್ಯಕ್ರಮ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಭಕ್ತಾದಿ ಗಳು ಬೆಳಿಗ್ಗೆ 10.30 ಕ್ಕೆ ಶ್ರೀ ಸವಗದ್ದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ಬಂದು ಸವಗದ್ದಿಗೆ ಸಂಗಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಬಾಜಾ ಭಜಂತ್ರಿಯೊಂ ದಿಗೆ ಮೆರವಣಿಗೆ ಮೂಲಕ ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆ ರಂಗಪ್ಪ ದೇವಸ್ಥಾನಕ್ಕೆ ಹೊರಡುವುದು. 

error: Content is protected !!