ನಗರದ ಪಂಚ ದೇವಸ್ಥಾನದಲ್ಲಿ ಇಂದು ಪುರಾಣ

ಪಿ.ಬಿ. ರಸ್ತೆಯಲ್ಲಿರುವ ಪಂಚ ದೇವಸ್ಥಾನಗಳ ಮಹಾ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ವಿಶೇಷ ಪೂಜೆ, ಅಭಿಷೇಕ ನಡೆಯಲಿದ್ದು, ಇಂದು ಬೆಳಿಗ್ಗೆ 8.30 ರಿಂದ ಶ್ರೀ ಶನೇಶ್ವರ ಮಹಾಸ್ವಾಮಿಯ ಪುರಾಣ ನಡೆಯಿದೆ.  ಇಂದು ಪ್ರಾತಃಕಾಲ ಪಂಚ ದೇವರುಗಳಿಗೆ ಹಾಗೂ ಶ್ರೀ ಕಾಶಿ ವಿಶ್ವನಾಥ ಲಿಂಗಕ್ಕೆ ನವಗ್ರಹ ಮೂರ್ತಿಗಳಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ತೀರ್ಥ-ಪ್ರಸಾದ ವಿನಿಯೋಗ ನಡೆಯುವುದು. 

error: Content is protected !!