ಪರಿಸರ ಸ್ನೇಹಿಯಾಗಿ ಚತುರ್ಥಿ ಆಚರಣೆ

ದಾವಣಗೆರೆ, ಆ.23- ಸೆಪ್ಟೆಂಬರ್ 18 ರಂದು ಆಚರಿಸಲಾಗುವ ಗೌರಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಗಣೇಶ ಮೂರ್ತಿ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡ ದಂತೆ ಹಾಗೂ ಸಾರ್ವ ಜನಿಕರು ಅದನ್ನು ಖರೀದಿಸದಂತೆ ಜಿಲ್ಲಾ ಕರಾಮಾನಿಮಂ ಪರಿಸರ ಅಧಿ ಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

error: Content is protected !!