ಉಮಾ ಪ್ರಶಾಂತ್ ನೂತನ ಎಸ್ಪಿ

ಉಮಾ ಪ್ರಶಾಂತ್ ನೂತನ ಎಸ್ಪಿ

ದಾವಣಗೆರೆ, ಆ.22- ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿ ಕಾರಿಯಾಗಿ ಉಮಾ ಪ್ರಶಾಂತ್‌ ಅವರನ್ನು ವರ್ಗಾ ವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. 

ಉಮಾ ಪ್ರಶಾಂತ್‌ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದುವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಅರುಣ್ ಕೆ. ಅವರನ್ನು ಕಲಬುರ ಗಿಯ ಪೊಲೀಸ್ ತರಬೇತಿ ಮಹಾವಿ ದ್ಯಾಲಯದ ಪ್ರಾಂಶುಪಾಲರ ನ್ನಾಗಿ ಆಗಸ್ಟ್‌ 7ರಂದು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

error: Content is protected !!