ರೈಲ್ವೆ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ

ದಾವಣಗೆರೆ, ಜೂ. 21 – ಮೈಸೂರು ವಿಭಾಗೀಯ  ರೈಲ್ವೆ ನಿವೃತ್ತಿದಾರರ ಸಂಘದ ವಾರ್ಷಿಕ ಮಹಾಸಭೆಯು ಇದೇ ದಿನಾಂಕ 25 ರ ಭಾನುವಾರ ಬೆಳಗ್ಗೆ 10-30ಕ್ಕೆ  ಮೈಸೂರಿನ ಒಂಟಿ ಕೊಪ್ಪಲ್ ಸಿ.ಎಫ್‌.ಟಿ.ಆರ್.ಐ. ಶಾಲೆ ಬಳಿಯ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ನಡೆಯ ಲಿದೆ ಎಂದು ನಿವೃತ್ತಿದಾರರ ಹರಿಹರ ಶಾಖೆ ಕಾರ್ಯದರ್ಶಿ ವಿ. ಗಣೇಶಯ್ಯ ತಿಳಿಸಿದ್ದಾರೆ.

error: Content is protected !!