ಹಂಪೆ ಉತ್ಸವ ಕವಿಗೋಷ್ಠಿಗೆ ನಾಗರಾಜ

ಹಂಪೆ ಉತ್ಸವ ಕವಿಗೋಷ್ಠಿಗೆ ನಾಗರಾಜ

ದಾವಣಗೆರೆ ಫೆ. 28 – ವಿಶ್ವವಿಖ್ಯಾತ ಹಂಪೆ ಉತ್ಸವದ ಅಂಗವಾಗಿ ವಿರೂಪಾಕ್ಷ ದೇವಾಲಯದ ಆವರಣದ ವೇದಿಕೆಯಲ್ಲಿ ಮಾರ್ಚ್ 1ರ ಬೆಳಿಗ್ಗೆ ಏರ್ಪಡಿಸಿರುವ ಕವಿಗೋಷ್ಠಿಯಲ್ಲಿ ಕನ್ನಡ ಅಧ್ಯಾಪಕ ನಾಗರಾಜ ಸಿರಿಗೆರೆ ಅವರು ಕವನ ವಾಚನ ಮಾಡಲಿದ್ದಾರೆ.

error: Content is protected !!