ತ್ರಿವೇಣಿ ಸಂಗಮದಲ್ಲಿ ರಾಘವೇಂದ್ರ ಗುರೂಜಿ

ತ್ರಿವೇಣಿ ಸಂಗಮದಲ್ಲಿ ರಾಘವೇಂದ್ರ ಗುರೂಜಿ

ದಾವಣಗೆರೆ, ಫೆ.18- ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಬಮೇಳದಲ್ಲಿ ಕಳೆದ ಮೌನಿ ಅಮಾವಾಸ್ಯೆಯಂದು   ನಗರದ ಆದರ್ಶ ಯೋಗ ಪ್ರತಿಷ್ಠಾನದ ಯೋಗಗುರು ರಾಘವೇಂದ್ರ ಗುರೂಜಿ ಅವರು ಶಿಕ್ಷಕ ವೀರಭದ್ರಸ್ವಾಮಿ  ಮತ್ತು ಮಹಾಂತೇಶ್ ಅವರ ಜೊತೆಗೂಡಿ ಭಾಗವಹಿಸಿ, ಪವಿತ್ರ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.

error: Content is protected !!