ಕೊಮಾರನಹಳ್ಳಿ: ವಾಲ್ಮೀಕಿ ಮೆರವಣಿಗೆ ಸಂಭ್ರಮ

ಕೊಮಾರನಹಳ್ಳಿ: ವಾಲ್ಮೀಕಿ ಮೆರವಣಿಗೆ ಸಂಭ್ರಮ

ಮಲೇಬೆನ್ನೂರು, ಅ.20- ಕೊಮಾರನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಶನಿವಾರ ಸಂಜೆ ವಾಲ್ಮೀಕಿ ಪ್ರತಿಮೆಯ ಮೆರವಣಿಗೆ ಜರುಗಿತು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಅವರು, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. 

ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಡಿವಾಳರ ಬಸವರಾಜ್, ಎಸ್.ಎಂ.ಮಂಜುನಾಥ್, ದಾನಪ್ಳ ಹನುಮಂತಪ್ಪ, ಹೊಟೇಲ್ ಪರಮೇಶ್ವರಪ್ಪ, ನವೀನ್ ಪಟೇಲ್, ಎಸ್.ಹೆಚ್.ಹಾಲೇಶ್, ಯಕ್ಕನಹಳ್ಳಿ ಮಂಜುನಾಥ್, ಪ್ರಕಾಶ್, ಪಾರೇರ್ ಶೇಖರಪ್ಪ, ರಂಗಪ್ಪ, ಪಾರೇರ್ ಮನೋಹರ್, ಪಾರೇರ್ ಹರೀಶ್, ಅಣಬೂರು ನಾಗರಾಜ್, ಪರಶುರಾಮ್, ಅಣ್ಣಯ್ಯ, ಬಸವರಾಜ್, ಜಿ.ಸುನೀಲ್, ಯು.ಅಣ್ಣಪ್ಪ, ಜಿಗಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ಎನ್.ಎನ್.ತಳವಾರ್, ಕೆ.ಎಸ್.ನಂದ್ಯಪ್ಪ, ಕೊಕ್ಕನೂರು ಸೋಮಶೇಖರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಮಲೇಬೆನ್ನೂರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್, ಪಿ.ಆರ್.ರಾಜು, ಎ.ಕೆ.ಲೋಕೇಶ್ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!