ದೇವರಗುಡ್ಡ ಮಾಲತೇಶಸ್ವಾಮಿ ಕಾರಣಿಕ

ದೇವರಗುಡ್ಡ ಮಾಲತೇಶಸ್ವಾಮಿ ಕಾರಣಿಕ

ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ನಿನ್ನೆ ನಡೆದ ಶ್ರೀ ಮಾಲತೇಶ ಸ್ವಾಮಿಯ ಕಾರಣಿಕ ಹೀಗಿದೆ :   `ಆಕಾಶ ಚಿಗುರಿತಲೇ, ಬೇರೆಲ್ಲಾ ಮುತ್ತಾದಿತಲೇ’ ಪರಾಕ್.  

error: Content is protected !!