ಹರಿಹರದಲ್ಲಿ ಬಿಜೆಪಿ ವಿಜಯೋತ್ಸವ

ಹರಿಹರದಲ್ಲಿ ಬಿಜೆಪಿ ವಿಜಯೋತ್ಸವ

ಹರಿಹರ, ಅ,8-   ಹರಿಯಾಣ ರಾಜ್ಯದಲ್ಲಿ  ಬಿಜೆಪಿ  ಪಕ್ಷ  ಅಭೂತಪೂರ್ವ  ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ,   ನಗರದ ಬಿಜೆಪಿ ಕಾರ್ಯಕರ್ತರು    ಪಟಾಕಿ ಸಿಡಿಸಿ, ಸಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.   

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಂ. ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಐರಣಿ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಗ್ರಾಮೀಣ ಘಟಕದ ಅಧ್ಯಕ್ಷ ಲಿಂಗರಾಜ ಹಿಂಡಸಗಟ್ಟೆ, ಪ್ರಧಾನ ಕಾರ್ಯದರ್ಶಿ
ಕಡರನಾಯ್ಕನಹಳ್ಳಿ ಮಹಾಂತೇಶ್,  ಮುಖಂಡರಾದ ರಮೇಶ್ ನಂದಿಗಾವಿ, ರವಿರಾಯ್ಕರ್, ಜಡಿಯಪ್ಪ, ಕೆಂಚನಹಳ್ಳಿ ಮಹಾಂತೇಶಪ್ಪ, ಪ್ರಭಾಕರ್, ವಿನಾಯಕ ಆರಾಧ್ಯಮಠ, ಗಣೇಶ, ಶಶಿಧರ್, ವಿಜಯಕುಮಾರ್ ಇತರರು ಹಾಜರಿದ್ದರು.

error: Content is protected !!