ದಾವಣಗೆರೆ ವಕೀಲರ ಸಹಕಾರ ಸಂಘದ ಮಹಾಸಭೆ

ದಾವಣಗೆರೆ ವಕೀಲರ ಸಹಕಾರ ಸಂಘದ ಮಹಾಸಭೆ

ದಾವಣಗೆರೆ, ಸೆ. 27 – ದಾವಣಗೆರೆ ವಕೀಲರ ಸಹಕಾರ ಸಂಘದ 2ನೇ ವಾರ್ಷಿಕ ಮಹಾಸಭೆಯನ್ನು ನಗರದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಸಹಕಾರ ಸಂಘದ ಅಧ್ಯಕ್ಷ ಸಿ.ಜಿ.ರಾಜಶೇಖರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಆಗಮಿಸಿದ್ದರು. 

ಸಭೆಯಲ್ಲಿ ಉಪಾಧ್ಯಕ್ಷ ಹಾಲಪ್ಪ ಎ.ಕೆ. ನಿರ್ದೇಶಕರುಗಳಾದ ದಿವಾಕರ್ ಹೆಚ್., ಗವಿಯಪ್ಪ ಡಿ.ಹೆಚ್., ರಾಘವೇಂದ್ರ ಎ.ಸಿ., ಬಸವರಾಜ ಡಿ.ಪಿ., ಸದಾಶಿವ ಎಸ್.ಎನ್., ಭೋವಿ ತಿರುಕಪ್ಪ, ಚಂದ್ರಪ್ಪ ಎಂ.ಆ‌ರ್., ಬಸವರಾಜ್ ಡಿ.ಎನ್., ರಂಗಸ್ವಾಮಿ ಕೆ.ಕೆ., ಬಸವರಾಜ ಜಿ.ಕೆ., ಪ್ರದೀಪ್ ಎಲ್.ಹೆಚ್., ಶ್ರೀಮತಿ ಅನಿತ ಸಿ.ಪಿ., ಶ್ರೀಮತಿ ಸವಿತ ಎಸ್. ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್ ಕುಮಾರ್, ಉಪಾಧ್ಯಕ್ಷರಾದ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ವಕೀಲರಾದ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಚನ್ನಮಲ್ಲೇಶ್, ಸೇವಾ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹೆಚ್. ದಿವಾಕರ್, ನಿರ್ದೇಶಕರಾದ ಎಲ್.ಹೆಚ್. ಪ್ರದೀಪ್, ಶ್ರೀಮತಿ ಶೋಭಾ ಡಿ.ಪಿ.ಬಸವರಾಜ್, ಕಾರ್ಯದರ್ಶಿ ನಾಗಯ್ಯ ಇವರುಗಳನ್ನು ಸನ್ಮಾನಿಸಲಾಯಿತು.

error: Content is protected !!