ನಗರದ ಶ್ರೀ ಪಾತಾಳೇಶ್ವರ ವಿನಾಯಕ ಸಂಘದಿಂದ ಇಂದು ಅನ್ನ ಸಂತರ್ಪಣೆ

ನಗರದ ಶ್ರೀ ಪಾತಾಳೇಶ್ವರ ವಿನಾಯಕ ಸಂಘದಿಂದ ಇಂದು ಅನ್ನ ಸಂತರ್ಪಣೆ

ಕೃಷ್ಣ ಭವಾನಿ ಗುಡಿಗಲ್ಲಿಯ ಶ್ರೀ ಪಾತಾಳೇಶ್ವರ ವಿನಾಯಕ ಸಂಘದ 14ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 6 ಗಂಟೆಗೆ ಗಣ ಹೋಮ 12 ಗಂಟೆಗೆ ಅನ್ನ ಪ್ರಸಾದ ನಡೆಯಲಿದೆ.

ಇದೇ ದಿನಾಂಕ 28ರ ಶನಿವಾರ ಮಧ್ಯಾಹ್ನ 3 ಗಂಟೆಗೆ  ಭವ್ಯ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ ನಡೆಯಲಿದೆ.

error: Content is protected !!