ಮುಸ್ಲಿಂ ನೌಕರರ ಸಂಘದಿಂದ ರೋಗಿಗಳಿಗೆ ಹಣ್ಣು-ಹಾಲು ವಿತರಣೆ

ಮುಸ್ಲಿಂ ನೌಕರರ ಸಂಘದಿಂದ  ರೋಗಿಗಳಿಗೆ ಹಣ್ಣು-ಹಾಲು ವಿತರಣೆ

ಹರಪನಹಳ್ಳಿ, ಸೆ. 19- ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ  ಇಲ್ಲಿನ ಸರ್ಕಾರಿ ಆಸ್ಪತ್ರೆ, ಸನ್ ರೈಸ್ ಆಸ್ಪತ್ರೆ, ಶಿವಕೃಪ ಆಸ್ಪತ್ರೆ, ಮಹೇಶ್ ನರ್ಸಿಂಗ್ ಹೋಂನ ಒಳರೋಗಿಗಳಿಗೆ   ಹಾಲು, ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು 

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಷರೀಫ್ ಮಕರಬ್ಬಿ, ತಾಲ್ಲೂಕು  ಸಂಘದ ಅಧ್ಯಕ್ಷ  ಕೆ .ಎಸ್. ಉಸ್ಮಾನ್, ಕಾರ್ಯದರ್ಶಿ ಹೆಚ್. ಸಲೀಂ, ಮನ್ಸೂರ್ ಅಹಮದ್ ಯಾಹ್ಯಾ, ಜಮಾಲ್ ಸಾಹೇಬ್, ಜಿಲ್ಲಾ ಪದಾಧಿಕಾರಿ ರಿಜ್ವಾನ್ ಸಾಹೇಬ್ ,  ಮುಖಂಡರಾದ ಸಮಿವುಲ್ಲಾ ರಿಯಾಜ್ , ಇಸ್ಮಾಯಿಲ್ ಸಾಹೇಬ್,  ಮಹಬೂಬ್ ಬಡಗಿ, ಪೀರ್ ಸಾಹೇಬ್, ಎಸ್. ನಜೀರ್, ಅಸ್ಲಾಂ ಬಾಷಾ, ಅಮಾನುಲ್ಲಾ, ಮುಸ್ತಕಲಿ, ಸೋಗಿ ಅತಾವುಲ್ಲಾ, ಮಕರಬ್ಬಿ ದಾದಾಪೀರ್, ಶಬ್ಬೀರ್, ಹುಸೇನ್ ಪೀರ್, ಆಬ್ದುಲ್ ಸಲಾಂ ಸಿಆರ್‌ಪಿ, ಅಲ್ಲಾಭಕ್ಷ ಎಸ್. ಮುಸ್ತಫಾ ಸೇರಿದಂತೆ ಇತರರು ಇದ್ದರು

error: Content is protected !!