ದಾವಣಗೆರೆ, ಸೆ. 18- ಗಣಪತಿ ಹಬ್ಬದ ಅಂಗವಾಗಿ ಭಜರಂಗ್ ಸೇನಾ ದವರು ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ಶ್ರೀಮತಿ ಕೆ.ಆರ್. ವಸಂತಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರೀತಿ, ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿ, ನವ ಚೈತನ್ಯದ ರಂಗುಗಳಿಂದ ರಂಗೋಲಿಯಲ್ಲಿ ಗೌರಿ ಗಣಪ ಕಂಗೊಳಿಸುತ್ತಿದೆ.
September 26, 2024