ನಗರದಲ್ಲಿ ಇಂದು ಜಯದೇವ ಶ್ರೀಗಳ ಕಂಚಿನ ಪ್ರತಿಮೆಗೆ ಪುಷ್ಪ ನಮನ

ನಗರದಲ್ಲಿ ಇಂದು ಜಯದೇವ ಶ್ರೀಗಳ ಕಂಚಿನ ಪ್ರತಿಮೆಗೆ ಪುಷ್ಪ ನಮನ

ಮುರಘಾಮಠದ ಅದ್ಯಮ್ಯ ಚೈತನ್ಯ ಶ್ರೀ ಜಯದೇವ  ಜಗದ್ಗುರುಗಳವರ  150ನೇ ಜನ್ಮದಿನದ ಅಂಗವಾಗಿ, ಜಯ ದೇವ ಸರ್ಕಲ್‌ನಲ್ಲಿರುವ ಜಗದ್ಗುರುಗಳ ಕಂಚಿನ ಪ್ರತಿಮೆಗೆ ಶಿವಶಿಂಪಿ ಸಮಾಜ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿ ಗಳು, ಸರ್ವ ಜನಾಂಗದವರಿಂದ ಪುಷ್ಪ ನಮನ ಕಾರ್ಯಕ್ರಮ ವನ್ನು ಇಂದು ಬೆಳಿಗ್ಗೆ 8-30 ಕ್ಕೆ ಏರ್ಪಡಿಸಲಾಗಿದೆ. ಸಮಾಜದ ಅಧ್ಯಕ್ಷ ಚಿಂದೋಡಿ ಚಂದ್ರಧರ್ ಮಾಲಾರ್ಪಣೆ ಮಾಡುವರು.

error: Content is protected !!