ಜೈನ್ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಜೈನ್ ವಿದ್ಯಾಲಯದಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ

ದಾವಣಗೆರೆ, ಆ.26- ಶ್ಯಾಮನೂರು ಬಳಿಯಿ ರುವ ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯಲ್ಲಿ ಶ್ರೀಕೃಷ್ಣ  ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ, ಮೊಸರಿನ ಮಡಿಕೆ ಒಡೆಯುವ ಆಟದಲ್ಲಿ ಸಂಭ್ರಮದಿಂದ ಭಾಗವಹಿಸಿ ಖುಷಿಪಟ್ಟರು.  ರಂಗು-ರಂಗಿನ ವೇಷದಲ್ಲಿ ನಲಿದಾಡು ತ್ತಿದ್ದ ಮಕ್ಕಳನ್ನು ನೋಡಿ ಪೋಷಕರು ಮತ್ತು ಶಿಕ್ಷಕ – ಶಿಕ್ಷಕಿಯರ ಮುಖದಲ್ಲಿ ಮಂದಹಾಸ ಮೂಡಿತ್ತು.

error: Content is protected !!