ಹೊನ್ನಾಳಿ ಸಿಪಿಐ ಸುನೀಲ್‌ಕುಮಾರ್‌ಗೆ ಜಿಲ್ಲಾ ನ್ಯಾಯಾಧೀಶರ ಮೆಚ್ಚುಗೆ ಪತ್ರ

ಹೊನ್ನಾಳಿ ಸಿಪಿಐ ಸುನೀಲ್‌ಕುಮಾರ್‌ಗೆ ಜಿಲ್ಲಾ ನ್ಯಾಯಾಧೀಶರ ಮೆಚ್ಚುಗೆ ಪತ್ರ

ದಾವಣಗೆರೆ, ಆ. 20 – ಲೋಕ ಅದಾಲತ್‌ನಲ್ಲಿ ವಿಲೇವಾರಿ ಮಾಡಿದ ಪ್ರಕರಣಗಳ ಪಟ್ಟಿಗೆ ಹೆಚ್ಚು ಸಂಖ್ಯೆಗಳನ್ನು ಸೇರಿಸುವಲ್ಲಿ ನಿರಂತರವಾಗಿ ಪ್ರಯತ್ನಿಸಿದ ಹೊನ್ನಾಳಿ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಹುಲ್ಮನಿ ಅವರನ್ನು ಸೋಮವಾರ ನಗರದ ಜಿಲ್ಲಾ ಮುಖ್ಯ ನ್ಯಾಯಾಲಯದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ಅವರು ಮೆಚ್ಚುಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

error: Content is protected !!