ಮಲೇಬೆನ್ನೂರು, ಜು.28- ನಿರಂತರವಾಗಿ ಬಂದ ಜಿಟಿಜಿಟಿ ಮಳೆಯಿಂದಾಗಿ ಬತ್ತಿ ಬರಿದಾಗಿದ್ದ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಕಳೆದ ವಾರದಿಂದ ಗುಡ್ಡದಲ್ಲಿರುವ ಮಿಂಚ್ಚುಳ್ಳಿ ಜಲ ಪಾತ ಮತ್ತು ಮುದ್ದಪ್ಪನ ಕೆರೆಯಿಂದ ನೀರು ಹರಿದು ಬರುತ್ತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿರುವ ಗ್ರಾಮಸ್ಥರು ಈ ವರ್ಷ ಕೆರೆ ಭರ್ತಿ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಕೊಮಾರನಹಳ್ಳಿ ಕರೆಗೆ ಹರಿದ ನೀರು
![21 komaranahalli 29-07-2024 ಕೊಮಾರನಹಳ್ಳಿ ಕರೆಗೆ ಹರಿದ ನೀರು](https://janathavani.com/wp-content/uploads/2024/07/21-komaranahalli-29-07-2024-860x472.jpg)