ನಾರೀ ಶಕ್ತಿಗೆ ಶಕ್ತಿ ತುಂಬಿ ಗೌರಿ ಹಬ್ಬದ ಉಡುಗೊರೆಯಾಗಿ ಮಹಿಳಾ ಸಬಲೀಕರಣಕ್ಕೆ 3 ಕೋಟಿ ಕೊಟ್ಟಿದ್ದಾರೆ. ಮಹಿಳೆಯರಿಗೆ ಆಸ್ತಿ ಖರೀದಿಸಲು ವಿಶೇಷ ಯೋಜನೆ ನೀಡಲಾಗಿದೆ. ಬಡವರಿಗೆ ಆವಾಸ ಯೋಜನೆಯಲ್ಲಿ ಮಧ್ಯಮ ಜನರಿಗೆ ಮನೆ ನಿರ್ಮಾಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಒತ್ತು ಕೊಡಲಾಗಿದೆ. ಮುದ್ರ ಲೋನ್ ಹೆಚ್ಚಿಸಲಾಗಿದೆ.
ಸ್ಟ್ರೀಟ್ ಫುಡ್ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಭಾರತೀಯ ನಾರಿಯರಿಗೆ ಚೈತನ್ಯ ನೀಡಿದ ಪ್ರಧಾನಮಂತ್ರಿ ನರೇಂದ್ರಮೋದಿ ಜೀ ಹಾಗೂ ಕೇಂದ್ರ ಸರ್ಕಾರಕ್ಕೆ ಸಮಸ್ತ ಮಹಿಳೆಯರ ಪರವಾಗಿ ಧನ್ಯವಾದ ಅರ್ಪಿಸಿದರು.
– ಪುಷ್ಪ ವಾಲಿ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ