ನಗರದಲ್ಲಿ ಇಂದು ಶ್ರೀ ಮಳೆ ಮಾರಮ್ಮ ದೇವಿ ಜಾತ್ರೆ

ನಗರದಲ್ಲಿ ಇಂದು ಶ್ರೀ ಮಳೆ ಮಾರಮ್ಮ ದೇವಿ ಜಾತ್ರೆ

ಕೊಟ್ಟೂರೇಶ್ವರ ಬಡಾವಣೆಯ ಮಳೆ ಮಾರಮ್ಮ ದೇವಿ ಜಾತ್ರಾ ಮಹೋತ್ಸವವು ನಿನ್ನೆ ಆರಂಭವಾಗಿದ್ದು, ಇಂದು ಬೆಳಿಗ್ಗೆ 7.30ಕ್ಕೆ ಹರಿಹರದಲ್ಲಿ ಗಂಗಾ ಪೂಜೆ ಹಾಗೂ ಮಂಗಳಾರತಿ ನಂತರ ಬೆಳಿಗ್ಗೆ 11 ರಿಂದ ಮೆರವಣಿಗೆ ನಂತರ ಮಹಾಪೂಜೆ ಮತ್ತು ಮಧ್ಯಾಹ್ನ 1 ಕ್ಕೆ ದಾಸೋಹ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ಎನ್.ಬಿ. ಅಜ್ಜಣ್ಣ ತಿಳಿಸಿದ್ದಾರೆ.

error: Content is protected !!