ನಗರದಲ್ಲಿ ಸಂಭ್ರಮದ‌ ಗುರು ಪೂರ್ಣಿಮೆ

ನಗರದಲ್ಲಿ ಸಂಭ್ರಮದ‌ ಗುರು ಪೂರ್ಣಿಮೆ

ದಾವಣಗೆರೆ, ಜು. 21 – ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ ಸಂಯುಕ್ತಾಶ್ರಯದಲ್ಲಿ ಪಿ.ಬಿ. ರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ಗುರುಪೂರ್ಣಿಮೆ ಸಮಾರಂಭ ನಡೆಯಿತು.

ಬಸವನಗರ ಮೂಲೆಗದ್ದೆ ಸದಾಶಿವ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ  ಸಾನ್ನಿಧ್ಯ ವಹಿಸಿದ್ದರು. ಎಸ್.ಎಸ್.ವೈ ಬ್ರಹ್ಮೋಪದೇಶಕರಾದ ರೇಣುಕಾ ಮಾತಾಜಿ, ಅಧ್ಯಾತ್ಮಿಕ ಚಿಂತಕ ಎಸ್.ಕೆ. ಬಸವರಾಜಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಂದಕುಮಾರ್, ಶ್ರೀ ದುರ್ಗಾಂಬಿಕಾ  ದೇವಸ್ಥಾನದ ಟ್ರಸ್ಟ್ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಕೃಷ್ಣಮೂರ್ತಿ, ಅಶೋಕ್ ಬಾದಾಮಿ ಉಪಸ್ಥಿತರಿದ್ದರು.

error: Content is protected !!