ಪೌರಾಯುಕ್ತರಿಗೆ ಆರ್ಯವೈಶ್ಯ ಸಮಾಜದಿಂದ ಸನ್ಮಾನ

ಪೌರಾಯುಕ್ತರಿಗೆ ಆರ್ಯವೈಶ್ಯ ಸಮಾಜದಿಂದ ಸನ್ಮಾನ

ಹರಿಹರ, ಜು.19- ನಗರಸಭೆ ಪೌರಾಯುಕ್ತರಾಗಿ ಆಗಮಿಸಿರುವ ಆರ್ಯವೈಶ್ಯ ಕುಲಬಾಂಧವರಾದ ಸುಬ್ರಹ್ಮಣ್ಯ ಶ್ರೇಷ್ಠಿ ಅವರನ್ನು ನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ದೇವಿ ಸನ್ನಿಧಿಯಲ್ಲಿ ಸ್ವಾಗತಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದವರಾದ ನಾಗೇಂದ್ರ ಶ್ರೇಷ್ಠಿ ಹಮ್ಮಿಗಿ, ಎಸ್.ಅನಂತರಾಮಶ್ರೇಷ್ಠಿ, ಎಸ್.ಕೃಷ್ಣಮೂರ್ತಿ ಶ್ರೇಷ್ಠಿ, ಆರ್.ವಿ.ನಟರಾಜ ಶ್ರೇಷ್ಠಿ, ಆರ್.ವಿ.ಸುರೇಶ್‌ಕುಮಾರ್, ಹೆಚ್.ಎಸ್.ಶ್ರೀಧರಮೂರ್ತಿ, ಚಿದಂಬರ ಶ್ರೇಷ್ಠಿ, ಆರ್.ಬಿ.ಶ್ರೀಕಾಂತ್, ಎಂ.ಎಸ್.ಶ್ರೀಧರ್, ಹಮ್ಮಿಗಿ ಮಾರುತಿ ಶ್ರೇಷ್ಠಿ, ಖಜಾಂಚಿಗಳಾದ ಆರ್.ಬಿ.ಪ್ರದೀಪ್, ಎಂ.ಎನ್.ಗಿರೀಶ್, ಆರ್.ಎಸ್.ಶಶಿಕಾಂತ್, ಎಂ.ಬಿ.ಪ್ರವೀಣ್‌ಕುಮಾರ್, ಆರ್.ಬಿ.ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!