ಲಕ್ಷ್ಮೀದೇವಿ ಅಣ್ಣಪ್ಪಗೆ ತೃತೀಯ ಸ್ಥಾನ

ಲಕ್ಷ್ಮೀದೇವಿ ಅಣ್ಣಪ್ಪಗೆ ತೃತೀಯ ಸ್ಥಾನ

ಹರಪನಹಳ್ಳಿ, ಜು.10- ಕೃಷಿ ವಿಶ್ವವಿದ್ಯಾಲಯದ ರಾಯಚೂರು ಮ್ಯಾನೇಜ್ ಹೈದರಾಬಾದ್ ಸಮಿತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ವಿಜಯನಗರ ಜಿಲ್ಲೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹೂವಿನಹಡಗಲಿ, ಕೃಷಿ ತಂತ್ರಜ್ಞರ ಸಂಸ್ಥೆ ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ `ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವಾ ಡಿಪ್ಲೋಮಾ ಕೋರ್ಸ್’ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅರಸಿಕೇರಿಯ  ವೈ.ಎ ಲಕ್ಷ್ಮೀದೇವಿ ಅಣ್ಣಪ್ಪ ಅವರು ತೃತೀಯ ಸ್ಥಾನ ಪಡೆದು ಪ್ರಮಾಣ ಪತ್ರ ಸ್ವೀಕರಿಸಿದರು.

error: Content is protected !!