ಹರಪನಹಳ್ಳಿ, ಜು.10- ಕೃಷಿ ವಿಶ್ವವಿದ್ಯಾಲಯದ ರಾಯಚೂರು ಮ್ಯಾನೇಜ್ ಹೈದರಾಬಾದ್ ಸಮಿತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ವಿಜಯನಗರ ಜಿಲ್ಲೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹೂವಿನಹಡಗಲಿ, ಕೃಷಿ ತಂತ್ರಜ್ಞರ ಸಂಸ್ಥೆ ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ `ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವಾ ಡಿಪ್ಲೋಮಾ ಕೋರ್ಸ್’ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅರಸಿಕೇರಿಯ ವೈ.ಎ ಲಕ್ಷ್ಮೀದೇವಿ ಅಣ್ಣಪ್ಪ ಅವರು ತೃತೀಯ ಸ್ಥಾನ ಪಡೆದು ಪ್ರಮಾಣ ಪತ್ರ ಸ್ವೀಕರಿಸಿದರು.
ಲಕ್ಷ್ಮೀದೇವಿ ಅಣ್ಣಪ್ಪಗೆ ತೃತೀಯ ಸ್ಥಾನ
![10 Lakshmidevi 11.07.2024 ಲಕ್ಷ್ಮೀದೇವಿ ಅಣ್ಣಪ್ಪಗೆ ತೃತೀಯ ಸ್ಥಾನ](https://janathavani.com/wp-content/uploads/2024/07/10-Lakshmidevi-11.07.2024-860x644.jpg)