ಹರಿಹರ, ಜು. 2-ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶರಣರ ವಚನಗಳನ್ನು ಸಂಗ್ರಹಿಸುವಲ್ಲಿ ಅಪಾರವಾಗಿ ಶ್ರಮಿಸಿರುವ ಸಾಹಿತಿ ಡಾ. ಫ.ಗು. ಹಳಕಟ್ಟೆಯವರ ಜನ್ಮ ದಿನ ಮತ್ತು ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ಶಶಿಧರಯ್ಯ, ಆಹಾರ ಇಲಾಖೆ ರವಿಕುಮಾರ್, ಮಂಜುನಾಥ್, ಸುನೀತಾ, ಸಂತೋಷ್ ಇತರರು ಹಾಜರಿದ್ದರು.
ಹರಿಹರದಲ್ಲಿ ಹಳಕಟ್ಟಿ ಜನ್ಮ ದಿನಾಚರಣೆ
![33 HRR halakatti 03.07.2024 ಹರಿಹರದಲ್ಲಿ ಹಳಕಟ್ಟಿ ಜನ್ಮ ದಿನಾಚರಣೆ](https://janathavani.com/wp-content/uploads/2024/07/33-HRR-halakatti-03.07.2024-860x387.jpg)