ದಾವಣಗೆರೆ, ಜು.2- ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರದಲ್ಲಿ ಜಿಲ್ಲಾ ಆಪ್ತಸಮಾಲೋಚಕ ಮತ್ತು ಸಂಯೋಜಕರಾಗಿರುವ ಮೂಲತಃ ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದವರಾದ ಎನ್.ಜಿ. ಶಿವಕುಮಾರ್ ಅವರಿಗೆ `ನ್ಯಾಷನಲ್ ಸೋಶಿಯಲ್ ಡೆವಲಪ್ ಮೆಂಟ್’ ಪ್ರಶಸ್ತಿ ಲಭಿಸಿದೆ. `ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ’ಯು ಈ ಪ್ರಶಸ್ತಿ ನೀಡಿದೆ.
ರೆಡ್ಕ್ರಾಸ್ ಸಂಸ್ಥೆಯ ಎನ್.ಜಿ. ಶಿವಕುಮಾರ್ಗೆ ಪ್ರಶಸ್ತಿ
![10 Redcross 03.07.2024 ರೆಡ್ಕ್ರಾಸ್ ಸಂಸ್ಥೆಯ ಎನ್.ಜಿ. ಶಿವಕುಮಾರ್ಗೆ ಪ್ರಶಸ್ತಿ](https://janathavani.com/wp-content/uploads/2024/07/10-Redcross-03.07.2024-860x571.jpg)