ಗೋ ಗ್ರೀನ್ ವನ ಮಹೋತ್ಸವ : ಬಂಟರ ಮಹಿಳಾ ಘಟಕದಿಂದ ವನ ಮಹೋತ್ಸವ

ಗೋ ಗ್ರೀನ್  ವನ ಮಹೋತ್ಸವ : ಬಂಟರ ಮಹಿಳಾ ಘಟಕದಿಂದ ವನ ಮಹೋತ್ಸವ

ದಾವಣಗೆರೆ, ಜು. 1 – ದಾವಣಗೆರೆ-ಚಿತ್ರದುರ್ಗ ಬಂಟರ ಮಹಿಳಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ  ಲತಿಕಾ ದಿನೇಶ್ ಶೆಟ್ಟಿ, ಡಾ. ಶುಕ್ಲಾ ಶೆಟ್ಟಿ, ಡಾ. ರಶ್ಮಿ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಅಕ್ಷಯ ಶೆಟ್ಟಿ, ಉಷಾ, ಆಶಾ, ದ್ರಾಕ್ಷಾಯಿಣಿ, ಶೀಲಾ, ಯೋಗಿನಿ ಹಾಗೂ ಇತರೆ ಸದಸ್ಯಿನಿಯರು ಉಪಸ್ಥಿತರಿದ್ದರು.

error: Content is protected !!