ನ್ಯಾ. ನಾರಾಯಣಸ್ವಾಮಿ ಅವರಿಗೆ ವಕೀಲರ ಸಹಕಾರ ಸಂಘದಿಂದ ಗೌರವ

ನ್ಯಾ. ನಾರಾಯಣಸ್ವಾಮಿ ಅವರಿಗೆ  ವಕೀಲರ ಸಹಕಾರ ಸಂಘದಿಂದ ಗೌರವ

ದಾವಣಗೆರೆ, ಜೂ. 22- ನಗರದ ವಕೀಲರ ಸಂಘದಿಂದ ನಿನ್ನೆ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿಮಾಚಲ ಪ್ರದೇಶ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರನ್ನು ವಕೀಲರ ಸಹಕಾರ ಸಂಘದ ವತಿಯಿಂದ ಸನ್ಮಾನಿಸ ಲಾಯಿತು. ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ದಿವಾಕರ್, ಉಪಾಧ್ಯಕ್ಷ ಗವಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ನಿರ್ದೇಶಕರಾದ ಸಿ.ಜಿ.ರಾಜಶೇಖರ್, ಏ.ಕೆ.ಹಾಲಪ್ಪ, ಡಿ.ಎನ್. ಬಸವರಾಜ್, ಸಿ.ಪಿ. ಅನಿತಾ, ಜಿ.ಕೆ.ಬಸವ ರಾಜ್, ಕಾರ್ಯದರ್ಶಿ ನಾಗಯ್ಯ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!