ದಾವಣಗೆರೆ, ಸುದ್ದಿ ವೈವಿಧ್ಯಕೆ.ಆರ್. ಸಿದ್ದೇಶ್ಗೆ ಬಸವ ಪುರಸ್ಕಾರJune 19, 2024June 19, 2024By Janathavani0 ದಾವಣಗೆರೆ, ಜೂ.18- ಬೆಂಗಳೂರಿನ ಬಸವ ಪರಿಷತ್ ವತಿ ಯಿಂದ ಬೆಂಗಳೂರಿನಲ್ಲಿ ನಡೆದ `ಬಸವ ಪುರಸ್ಕಾರ’ ಕಾರ್ಯಕ್ರಮದಲ್ಲಿ ದಾವಣಗೆರೆಯ ಉದ್ಯಮಿ ಹಾಗೂ ಸಮಾಜ ಸೇವಕ ಕೆ.ಆರ್. ಸಿದ್ದೇಶ್ ಅವರಿಗೆ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ದಾವಣಗೆರೆ