ದಾವಣಗೆರೆ, ಜೂ.16- ಚಿತ್ತರಗಿ ಇಳಕಲ್ ಶ್ರೀಮಠಕ್ಕೆ ಕಂಚಿಕೇರಿ ಶ್ರೀ ಕ್ಷೇತ್ರ ಬಿದ್ದಹನುಮಪ್ಪನಟ್ಟಿ ಶ್ರೀ ಬಸವರಾಜ ಗುರೂಜಿಯವರು ಭೇಟಿ ಕೊಟ್ಟು, ಪೂಜ್ಯರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ನಂತರ ಗುರು ಮಹಾಂತ ಅಪ್ಪಗಳವರಿಗೆ ಶಾಲು ಹೊದಿಸಿ ಫಲ-ಪುಷ್ಪಗಳೊಂದಿಗೆ ಸನ್ಮಾನಿಸಿದರು.
ಇಳಕಲ್ ಶ್ರೀಮಠಕ್ಕೆ ಕಂಚಿಕೇರಿ ಶ್ರೀಗಳ ಭೇಟಿ
![18 ilakal news 17.06.2024 ಇಳಕಲ್ ಶ್ರೀಮಠಕ್ಕೆ ಕಂಚಿಕೇರಿ ಶ್ರೀಗಳ ಭೇಟಿ](https://janathavani.com/wp-content/uploads/2024/06/18-ilakal-news-17.06.2024-860x687.jpg)