ರಂಭಾಪುರಿ ಜಗದ್ಗುರುಗಳಿಂದ ಸಂಸದೆ ಪ್ರಭಾ ಎಸ್ಸೆಸ್ಸೆಂಗೆ ಆಶೀರ್ವಾದ

ರಂಭಾಪುರಿ ಜಗದ್ಗುರುಗಳಿಂದ  ಸಂಸದೆ ಪ್ರಭಾ ಎಸ್ಸೆಸ್ಸೆಂಗೆ ಆಶೀರ್ವಾದ

ದಾವಣಗೆರೆ, ಜೂ.16- ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದ ಶ್ರೀ ರಂಭಾಪುರೀಶ ನಿವಾಸದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬಾಳೇಹೊನ್ನೂರಿನ ಶ್ರೀ ವೀರಸೋಮೇಶ್ವರ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.ಯುವ ಮುಖಂಡರಾದ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ, ದೇವರಮನಿ ಯೋಗೀಶ್, ಹರೀಶ್, ವಿಜಯ್ ಕುಮಾರ್ ಉಪಸ್ಥಿತರಿದ್ದರು.

error: Content is protected !!