ಅಪ್ಸಾನ ಬಾನುಗೆ ಮುಸ್ಲಿಂ ನೌಕರರ ಸಂಘದಿಂದ ಸನ್ಮಾನ

ಅಪ್ಸಾನ ಬಾನುಗೆ ಮುಸ್ಲಿಂ ನೌಕರರ ಸಂಘದಿಂದ ಸನ್ಮಾನ

ಹರಪನಹಳ್ಳಿ,ಮೇ 17-   ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನ ಪಡೆದಿರುವ ಪಿ. ಅಪ್ಸಾನ ಬಾನು  ಅವರನ್ನು   ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ  ವತಿಯಿಂದ ಸನ್ಮಾನಿಸಲಾಯಿತು. 

ಮುಖಂಡರಾದ ಎಸ್.ಕೆ.ಸಮಿಉಲ್ಲಾ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ   ತಾಲ್ಲೂಕು ಅಧ್ಯಕ್ಷ  ಉಸ್ಮಾನ್ ಕೆ. ಎಸ್.,  ಜಿಲ್ಲಾಧ್ಯಕ್ಷ ಷರೀಫ್ ಮಕರಬ್ಬಿ, ಕಾರ್ಯದರ್ಶಿ ಸಲೀಂ,  ನಿರ್ದೇಶಕರಾದ ಅರ್ಜುಮುನ್ನೀಸ, ಜಿಲ್ಲಾ ಪದಾಧಿಕಾರಿಗಳಾದ ಎಂ ಯಾಹ್ಯಾ,  ಜಮಾಲುದ್ದೀನ್, ಎನ್. ಇಸ್ಮಾಯಿಲ್, ಅಬ್ದುಲ್ ಸಲಾಂ,  ಸಿ ಆರ್ ಪಿ  ಹೆಚ್ ಫೀರಾ ಸಾಬ್‌, ಮಕರಬ್ಬಿ ದಾದಾಪೀರ್, ಅಮಾನುಲ್ಲಾ ಕುಂಚೂರು, ಎಸ್ ನಜೀರ್, ದಾದಾಪೀರ್ ಕಲಾರಿ, ಡಿ. ಶಫಿ ಉಲ್ಲಾ,   ಹೆಚ್ ಅಲ್ಲಾಭಕ್ಷ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಎಸ್. ಕೆ. ಸಮೀವುಲ್ಲಾ ಸನ್ಮಾನಿಸಿದರು. ಉಸ್ಮಾನ್ ಕೆ. ಎಸ್, ಷರೀಫ್ ಮಕರಬ್ಬಿ,  ಹೆಚ್. ಸಲೀಂ, ಎ. ಎಂ. ಯಾಹ್ಯಾ ಜಮಾಲುದ್ದೀನ್, ಎನ್ ಇಸ್ಮಾಯಿಲ್, ಅಬ್ದುಲ್ ಸಲಾಂ,  ಪೀರಾ ಸಾಹೇಬ,  ಮಕರಬ್ಬಿ ದಾದಾಪೀರ್ ಸೇರಿದಂತೆ  ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.  

error: Content is protected !!