ದಾವಣಗೆರೆ, ಮೇ 16 – ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆಯವರು ಬೆಂಗಳೂ ರಿನ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರೂಪ್ಸ ಕರ್ನಾಟಕದ ಗೌರವ ಅಧ್ಯಕ್ಷ ಚಂದ್ರಕಾಂತ್ ಭಂಡಾರಿ, ಉಪಾಧ್ಯಕ್ಷ ಕೋಲಾರದ ಮುನಿ ಯಪ್ಪ, ದಾವಣಗೆರೆ ಡಿಎಎಂಎಸ್ ಅಧ್ಯಕ್ಷ ಟಿ. ಎಂ. ಉಮಾಪತಯ್ಯ, ಸಂಚಾಲಕ ಕೆ.ಎಸ್. ಪ್ರಭು ಕುಮಾರ್, ನಾಗರಾಜ್ ಸಂತೇಬೆನ್ನೂರು, ಎನ್.ಎಂ. ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆ ನಾಮಪತ್ರ
![25 liokesh talikatte 17.05.2024 ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆ ನಾಮಪತ್ರ](https://janathavani.com/wp-content/uploads/2024/05/25-liokesh-talikatte-17.05.2024-860x379.jpg)