ಹರಪನಹಳ್ಳಿ ಪಿ.ಎಲ್.ಡಿ.ಬ್ಯಾಂಕಿಗೆ ನಾಮ ನಿರ್ದೇಶನ ಸದಸ್ಯರ ಆಯ್ಕೆ

ಹರಪನಹಳ್ಳಿ ಪಿ.ಎಲ್.ಡಿ.ಬ್ಯಾಂಕಿಗೆ  ನಾಮ ನಿರ್ದೇಶನ ಸದಸ್ಯರ ಆಯ್ಕೆ

ಹರಪನಹಳ್ಳಿ, ಮೇ 15 – ಪಟ್ಟಣದ ಪಿ.ಎಲ್.ಡಿ.ಬ್ಯಾಂಕಿನ  ಕೆ. ಶಿದ್ಲಿಂಗಪ್ಪ ಮೃತರಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ತೆಲಿಗಿಯ  ಆರ್ ವೀರಪ್ಪನವರನ್ನು ಕೋ ಆಪ್ ಮಾಡಿಕೊಂಡು ಕೆ. ಶಿದ್ಲಿಂಗಪ್ಪ ಅವರನ್ನು ತೆಲಗಿ ಕ್ಷೇತ್ರದ ನಿರ್ದೇಶಕ ರನ್ನಾಗಿ ಮಾಡಿಕೊಳ್ಳಲಾಯಿತು.

ಸರ್ಕಾರಿ ನಾಮ ನಿರ್ದೇಶಕರಾಗಿ  ಹೊನ್ನೇನ ಹಳ್ಳಿಯ ಹೆಚ್. ಭೀಮಪ್ಪ ರವರನ್ನು ಪಿ.ಎಲ್.ಡಿ ಬ್ಯಾಂಕಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. 

ಈ ವೇಳೆ ಪಿ.ಎಲ್.ಡಿ ಬ್ಯಾಂಕ್ ಅದ್ಯಕ್ಷ ಪಿ.ಬಿ. ಗೌಡ ನಿರ್ದೆಶಕ ಪಿಎಲ್.ಪೋಮ್ಯನಾಯ್ಕ, ಶಾಂತಕುಮಾರ ರೆಡ್ಡಿ, ಮುತ್ತಿಗಿ ಜಂಬಣ್ಣ, ಎಚ್. ವಿಶಾಲಕ್ಷಮ್ಮ, ಬೆಲೂರು ಸಿದ್ದೇಶ, ಲಾಟಿ ದಾದಪೀರ್, ಆಲಮರಸಿಕೇರಿ ಜಗದೀಶ ಸೇರಿದಂತೆ ಇತರರು ಇದ್ದರು.

error: Content is protected !!