ಸಂಭ್ರಮದ ಕೂಡಲ ಸಂಗಮೇಶ್ವರ ಜಾತ್ರೆ

ಸಂಭ್ರಮದ ಕೂಡಲ ಸಂಗಮೇಶ್ವರ ಜಾತ್ರೆ

ದಾವಣಗೆರೆ, ಏ.  29 – ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರ ಸಮ್ಮುಖದಲ್ಲಿ ಸೋಮವಾರ ಜರುಗಿತು.  

ಈ ಸಂದರ್ಭದಲ್ಲಿ ನಗರದ ದೇವರಮನಿ ಶಿವರಾಜ್, ಬಕ್ಕೇಶ್ ದೇವರಮನಿ, ಜಯದೇವ ದೇವರಮನಿ, ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!