ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ ಅಂಬೇಡ್ಕರ್ ಜಯಂತಿ ಆಚರಣೆ

ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ  ಅಂಬೇಡ್ಕರ್ ಜಯಂತಿ ಆಚರಣೆ

ದಾವಣಗೆರೆ, ಏ. 16-  ನಗರದ ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆ ಯಲ್ಲಿ ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ ಎರಡನೇ ವರ್ಷದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ  ಆಚರಿಸ ಲಾಯಿತು. ಪದಾಧಿಕಾರಿಗಳಾದ ಬಿ.ಎಂ. ಹನುಮಂತಪ್ಪ, ಕೆ.ಓ. ದಾನಪ್ಪ, ತಿಪ್ಪೇಸ್ವಾಮಿ,  ಪತ್ರಿಕಾ ವಿತರಕ ಟಿ. ಕುಮಾರಸ್ವಾಮಿ, ಬಸವರಾಜಪ್ಪ ಜಗಳೂರಪ್ಪ, ರವಿಕುಮಾರ್, ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!