ದಾವಣಗೆರೆ, ಏ. 14 – ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ 101ನೇ ರಥೋತ್ಸವದಲ್ಲಿ 2 ಲಕ್ಷದ ಒಂದು ರೂಪಾಯಿಗೆ ಶ್ರೀ ಸ್ವಾಮಿಯ ನಿಶಾನೆಯನ್ನು ದಾವಣಗೆರೆ-ಹರಿಹರ ನಗರಾಭಿ ವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವರಮುನಿ ಶಿವಕುಮಾರ್ ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಜಯದೇವ ಎಸ್. ದೇವರಮನಿ, ಬಕ್ಕೇಶ್ ಎಂ. ದೇವರಮನಿ ಮತ್ತು ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
2 ಲಕ್ಷದ ಒಂದು ರೂ.ಗೆ ನಿಶಾನೆ ಪಡೆದ ದೇವರಮುನಿ ಶಿವಕುಮಾರ್
![06 devaramani shivakumar 15.04.2024 2 ಲಕ್ಷದ ಒಂದು ರೂ.ಗೆ ನಿಶಾನೆ ಪಡೆದ ದೇವರಮುನಿ ಶಿವಕುಮಾರ್](https://janathavani.com/wp-content/uploads/2024/04/06-devaramani-shivakumar-15.04.2024.jpg)