ಹರಿಹರ ನಗರಸಭೆಯಿಂದ ಮತದಾನ ಜಾಗೃತಿ

ಹರಿಹರ ನಗರಸಭೆಯಿಂದ ಮತದಾನ ಜಾಗೃತಿ

ಹರಿಹರ, ಮಾ.28-  ನಗರಸಭೆಯ ಸ್ವೀಪ್ ತಂಡದ ವತಿಯಿಂದ ನಗರದ ರೈಲ್ವೆ ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ನಾಗರಿಕರಿಗೆ ಮತದಾನದ ಮಹತ್ವದ ಬಗ್ಗೆ ಪೋಸ್ಟರ್ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಐಗೂರು ಬಸವರಾಜ್,  ಕಛೇರಿಯ ವ್ಯವಸ್ಥಾಪಕ ಶಿವಕುಮಾರ್, ಕಂದಾಯ ಅಧಿಕಾರಿ ರಮೇಶ್, ಸಿಎಓ ಜಗದೀಶ್, ಅಭಿಯಾನ ವ್ಯವಸ್ಥಾಪಕ ಶಿವಕುಮಾರ್,  ನಾಗೇಶ್, ಕರಿಯಪ್ಪ, ವಿನಾಯಕ, ವೀಣಾ, ಲತಾ ಇತರರು ಹಾಜರಿದ್ದರು.

error: Content is protected !!