ಹರಿಹರ, ಮಾ.28- ನಗರಸಭೆಯ ಸ್ವೀಪ್ ತಂಡದ ವತಿಯಿಂದ ನಗರದ ರೈಲ್ವೆ ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ನಾಗರಿಕರಿಗೆ ಮತದಾನದ ಮಹತ್ವದ ಬಗ್ಗೆ ಪೋಸ್ಟರ್ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಐಗೂರು ಬಸವರಾಜ್, ಕಛೇರಿಯ ವ್ಯವಸ್ಥಾಪಕ ಶಿವಕುಮಾರ್, ಕಂದಾಯ ಅಧಿಕಾರಿ ರಮೇಶ್, ಸಿಎಓ ಜಗದೀಶ್, ಅಭಿಯಾನ ವ್ಯವಸ್ಥಾಪಕ ಶಿವಕುಮಾರ್, ನಾಗೇಶ್, ಕರಿಯಪ್ಪ, ವಿನಾಯಕ, ವೀಣಾ, ಲತಾ ಇತರರು ಹಾಜರಿದ್ದರು.
ಹರಿಹರ ನಗರಸಭೆಯಿಂದ ಮತದಾನ ಜಾಗೃತಿ
![11 hrr matadana jagruthi 29.03.2024 ಹರಿಹರ ನಗರಸಭೆಯಿಂದ ಮತದಾನ ಜಾಗೃತಿ](https://janathavani.com/wp-content/uploads/2024/03/11-hrr-matadana-jagruthi-29.03.2024-860x645.jpg)