ದಾವಣಗೆರೆ,ಮಾ.25- ಇಲ್ಲಿನ ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ಸರಸ್ವತಿ ಬಡಾವಣೆಯ ಪಂಚಮುಖಿ ಉದ್ಯಾನವನದಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಸಮಿತಿಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಹಿರಿಯ ಉಪಾಧ್ಯಕ್ಷ ಜಿ. ಚೌಡಪ್ಪ, ಜಿ.ಟಿ. ಬಸವರಾಜಪ್ಪ, ಡಾ. ಮಂಜುನಾಥ್, ರವಿಕುಮಾರ್, ವಿಶ್ವನಾಥ ಬಿ. ಕುಲಕರ್ಣಿ, ಅಣ್ಣಪ್ಪ, ಭರತೇಶ, ದೇವರಾಜ್, ಡಾ. ದೇವೇಂದ್ರಪ್ಪ, ವಿರೂಪಾಕ್ಷಪ್ಪ, ಖಜಾಂಚಿ ಪರಮೇಶ್ವರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಎಂ. ಮಂಜುಳಾ, ಉಪಾಧ್ಯಕ್ಷೆ ವೈ.ಟಿ. ನಾಗರತ್ನ, ಎ.ಪಿ. ಲೀಲಾವತಿ, ಪ್ರಧಾನ ಕಾರ್ಯದರ್ಶಿ ಎಸ್. ಗೌರಮ್ಮ, ಖಜಾಂಚಿ ಸಿ.ಎಂ. ಉಷಾ, ಕಾರ್ಯದರ್ಶಿ ಎಸ್. ಅನಸೂಯ, ಸಹ ಕಾರ್ಯದರ್ಶಿ ಬಿ. ವಿಜಯಕುಮಾರಿ, ಸಂಚಾಲಕಿ ಎನ್. ವಿದ್ಯಾ, ತಾರಾ, ಅನಿತಾ, ಶಿಲ್ಪಾ, ಮಂಗಳಾ, ಸಾಂಸ್ಕೃತಿಕ ಘಟಕದ ಅಧ್ಯಕ್ಷೆ ವಿ. ವಂದನಾ ಕುಲಕರ್ಣಿ ಇದ್ದರು.